ಕಾಡಿಗೆ ಸೊಬಗು ಶೋಭಿಸಿದರೆ ಉದ್ಯಾನಕ್ಕೆ ಹೂಗಳು ಶೋಭೆಯಂತೆ
ಭಾನಿಗೆ ಚಂದ್ರ ಶೋಭಿಸಿದರೆ ಭೂಮಿಗೆ ಹಸಿರು ಶೋಭೆಯಂತೆ
ವನಕೆ ಮಲ್ಲಿಗೆ ಕಂಪಂತೆ ನನಗೆ ನಿನ್ನದೇ ಇಂಪಂತೆ .....
ಸಂಗೀತಕ್ಕೆ ಸ್ವರ ಶ್ರುತಿ ಲಯ ತಳಗಳಾದರೆ
ಓ ಸುರ ಸುಂಧರಿಯೇ ನಿನಗೆ ಒನಪು ಒಯ್ಯಾರ ತಳುಕು ಬಳುಕಂತೆ
ಭಾಸ್ಕರನು ಭುವಿಗಿಳಿದು ಭೂಮಿಯನು ಬೆರೆತಂತೆ
ಧರೆಗಿಳಿದು ಭಾ ನನ್ನ ಮನದರಸಿ ನೀ ಬಂದು ಸೇರು ಈ ನನ್ನ ಮನಕೆ !!!!!!
-> ವಿಘ್ನೇಶ ಭಟ್
No comments:
Post a Comment